ನಮನ

ನಿಮ್ಮ ಸಂಜೆ ಸಂತೆಯಲ್ಲಿನ ತಿರುಗಾಟ ಮುದವಾಗಿತ್ತೆಂದು ನಂಬಿ, ಮುಂದಿನ ನಿಮ್ಮ ಬಾಳಿನ ಎಲ್ಲಾ ಸಂಜೆಗಳು ಮಧುರವಾಗಿರಲೆಂದು ಹಾರೈಸುವೆ. ಮತ್ತೆ ಬಿಡುವಾದಾಗ ಕಡೆ ಬರ್ತಾ ಇರಿ ಇಬ್ಬರು ಸೇರಿ ಸಂತೆಯನ್ನು ಒಂದು ಸುತ್ತು ಹಾಕೋಣ, ಏನಾದರೂ ಹೊಸತನ್ನು ಹುಡುಕೋಣ. ನನ್ನ ಮೆಚ್ಚಿನ ಸಾಲುಗಳೊಂದಿಗೆ ಸಣ್ಣ ಬೀಳ್ಕೊಡುಗೆ

ನೀಲಾಂಬರದ ನಡುವೆ ಚಂದಿರನು ಬಂದಾಗ ರೋಹಿಣಿಯು ಬೆಳಗುವಳು ಸನ್ನಿಧಿಯಲ್ಲಿ!
ಅವಳು ಬೆಳಗದೆ ಹೋದರೆ ಬೃಂದಾವನದ ಹಣೆಗೆ ಕುಂಕುಮ ಇಟ್ಟದ್ದೆ ಸುಳ್ಳು , ಕೃಷ್ಣ ತುಳಸಿ ಕಂಡದ್ದೇ ಸುಳ್ಳು .
ಧನ್ಯವಾದಗಳು
ರಘು .ಎಸ್ .ಪಿ